ಬಳಕೆದಾರರು:  ಶ್ರೀ ಸೀತಾರಾಮ್ ಭಟ್, ಇಡುವಾನಿ, ತಾಲ್ಲೂಕು – ಸಾಗರ್, ಜಿಲ್ಲೆ – ಶಿವಮೊಗ್ಗ. ದೂರಧ್ವನಿ – 9449884458
ಬೆಳೆ: ಶುಂಠಿ
ಪ್ರಮಾಣ: ಸಾವಯವ ಒಣ ಗೊಬ್ಬರ – ೧೬೦ ಕೆಜಿ ಮತ್ತು ದ್ರವ ಗೊಬ್ಬರ – ೧ ಲೀಟರ್ (೫೦ ಲೀಟರ್ ನೀರಿನಲ್ಲಿ ಮಿಶ್ರಣಮಾಡಬೇಕು)
ಕ್ಷೇತ್ರ: ಸರಿಸುಮಾರು 2000 ಚದರ ಅಡಿ ಕ್ಷೇತ್ರದಲ್ಲಿ, 5 ಕೆಜಿ ಶುಂಠಿಯನ್ನು ಹಾಕಲಾಗಿದೆ.
 

ಉಪಯೋಗಿಸುವ ಪದ್ಧತಿ ಈ ಕೆಳಗಿನಂತಿತ್ತು:

 
  1. ಮಳೆಗಾಲಕ್ಕೆ ಮೊದಲು ಶುಂಠಿಯನ್ನು ಬಿತ್ತಲಾಯಿತು
  2. ಶುಂಠಿಯನ್ನು ಬಿತ್ತನೆ ಮಾಡುವಾಗ – ಸಣ್ಣ ಸಣ್ಣ ಗುಂಡಿಗಳನ್ನು ಮಾಡಿ ಅದರಲ್ಲಿ ಶುಂಠಿ ಬೀಜವನ್ನು ಬಿತ್ತಲಾಗುತ್ತದೆ.
  3. ಅದರ ಮೇಲೆ ೨ – ೩ ಮುಷ್ಟಿ ಒಣ ಗೊಬ್ಬರವನ್ನು ಹಾಕಿ ಅದರ ಮೇಲೆ ಮಣ್ಣನ್ನು ಹಾಕಲಾಯಿತು (ಒಟ್ಟು 80 ಕೆ.ಜಿ).
  4. ಬಿತ್ತನೆಯ ಮೂರು ತಿಂಗಳ ನಂತರ (ಮಳೆಗಾಲದ ಅಂತ್ಯ) – ಒಣ ಗೊಬ್ಬರವನ್ನು ತಾಜಾ ಮಣ್ಣಿನಲ್ಲಿ ಬೆರೆಸಿ ಬಿತ್ತಿದ ಶುಂಠಿಯ ಮೇಲೆ ಹರಡಲಾಯಿತು
  5. ಬಿತ್ತನೆಯ ಮೂರು ತಿಂಗಳ ನಂತರ – 500 ಮಿಲಿ ದ್ರವ ಗೊಬ್ಬರವನ್ನು (25 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿದ್ದು) ಸಿಂಪಡಿಸಲಾಯಿತು
  6. ಬಿತ್ತನೆಯ ನಾಲ್ಕು ತಿಂಗಳ ನಂತರ – ಪುನಃ 500 ಮಿಲಿ ದ್ರವ ಗೊಬ್ಬರವನ್ನು (25 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ) ಮತ್ತೆ ಸಿಂಪಡಿಸಲಾಯಿತು.  ಮತ್ತೆ ನೀರು ಕೊಡುವ ಅಗತ್ಯವಿಲ್ಲ
  7. ಸಾಮಾನ್ಯವಾಗಿ, 5 ಕೆಜಿ ಶುಂಠಿಗೆ ನಿರೀಕ್ಷಿತ ಉತ್ಪಾದನೆಯು ಸುಮಾರು ೬೦ ರಿಂದ ೭೦ ಕೆ.ಜಿ.
  8. ಒಣ ಗೊಬ್ಬರ (ಸ್ವರ್ಗಸಾರ) ಮತ್ತು ದ್ರವ ಗೊಬ್ಬರವನ್ನು (ದಶಸಾರ) ಹಾಕಿದ ನಂತರ ಇಳುವರಿ ೧೦೦ ಕೆ.ಜಿ. 

ginger crop 

Add Comment

Leave a Reply to Anonymous Cancel reply

Where to Buy

Our Products are currently available at select retailers in Karnataka & Kerala.
Store Locator